Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Friday 19 October 2018

ಜ್ಞಾನಪೂರ್ಣ ಜಗಂ ಜ್ಯೋತಿ - ಕರ್ಪೂರದಾರುತಿ ಹಾಡು

ಆರಾಧಯಾಮಿ ಮಣಿಸನ್ನಿಭವಾತ್ಮಲಿಂಗಂ
ಮಾಯಾಪುರಿ ಹೃದಯ ಪಂಕಜ ಸನ್ನಿವಿಷ್ಟಂ
ಶ್ರದ್ಧಾನಜೀವಿಮಲಚಿತ್ತಜಲಾಭಿಷೇಕೈ
ನಿತ್ಯಂ ಸಮಾಧಿ ಕುಸುಮೈರ್ನ ಪುನರ್ಭವಾಯ |೨|

ಜ್ಞಾನಪೂರ್ಣ ಜಗಂ ಜ್ಯೋತಿ
ನಿರ್ಮಲವಾದ ಮನವೆ ಕರ್ಪೂರದಾರತಿ |೨|
ಅನುದಿನ ಗುರುವಿನೊಳನುಗೂಡಿ ಭಕ್ತಿಯಲಿ |೨|
ಜನನ ಮರಣ ರಹಿತ ಜಂಗಮಗೆ ಬೆಳಗಿರಿ
      || ಪಲ್ಲವಿ ||

ನಾನಿನೆಂಬುದ ಬಿಡಿರಿ ಸದ್ಗುರು ಪ್ರಾಪ್ತಿ
ಜ್ಞಾನಿಗಳೊಡನಾಡಿರಿ
ಸ್ವಾನುಭವದ ಸುಖ ತಾನೇ ಕೈ ಸೇರುವುದು
ಅನುಭವಿಸಿ ಲಿಂಗಕ್ಕೆ ಮನವಿಟ್ಟು ಬೆಳಗಿರಿ
      || ಪಲ್ಲವಿ||

ನಾನಾಜನ್ಮದ ಕತ್ತಲೆ ಕಳೆದುಳಿದು ಬೇಗ
ಮಾನವ ಜನ್ಮದ ಬೆಳಕಿನಲಿ
ಹೀನ ವಿಷಯದಾಸೆ ಹಿಂದುಳಿದು ಗುರುವಿನ
ಜ್ಞಾನವೇ ಗತಿಯೆಂದು ಮನವಿಟ್ಟು ಬೆಳಗಿರಿ
         || ಪಲ್ಲವಿ ||

ಅಷ್ಟಾವರಣದ ಸ್ಥೂಲಭ
ಮಾನವ ಜನ್ಮ ಹುಟ್ಟಿ ಬರುವುದೇ ದುರ್ಲಭ
ಕೊಟ್ಟಾನೇ ಗುರು ಎಮಗೆ ಮಾಡಿದ ಫಲದಿಂದ
ಹುಟ್ಟಿದ ಮಗ ಮಡಿವಾಳ ಮಾಚಿದೇವನೆಂದು ಬೆಳಗಿರಿ
         || ಪಲ್ಲವಿ ||
song link below

https://www.youtube.com/watch?v=GXqwtmbtcUE


Saturday 7 July 2018

ನೈಪುಣ್ಯ/ಕೌಶಲ್ಯ ಭಾರತವು ಸಮಯದೊಂದಿಗೆ ಪ್ರಬುದ್ಧವಾಗಿದೆಯೇ?!


                   ಭಾರತದಲ್ಲಿ ಈ ಬಗ್ಗೆ ವರ್ಷದಲ್ಲಿ ಕೌಶಲ ದಿನಾಚರಣೆ ಅಥವಾ ಕಾರ್ಮಿಕ ದಿನಾಚರಣೆ ಒಂದು ದಿನ ಮಾತ್ರ ಬಗ್ಗೆ ಚರ್ಚೆ ನಡೆಯುತ್ತದೆ. ನಮ್ಮಲ್ಲಿ ವೃತ್ತಿ ಶಿಕ್ಷಣದ ಪ್ರಮುಖ ಅಂಶವಾಗಿ, ನಾವು ವೃತ್ತಿ ಶಿಕ್ಷಣ ಮತ್ತು ಕೌಶಲ್ಯಗಳ ಬಗ್ಗೆ ಹೇಗೆ ಅನುಷ್ಟಾನ ಮಾಡುವುದು ಎಂಬುದರ ಬಗ್ಗೆ  ಪ್ರಾರಂಭ ಮಾಡಿದಾಗ, ಹತ್ತು ಹಲವಾರು ಕಡೆಗಳಿಂದ ಸಮಸ್ಯೆಗಳೇನು? ಮತ್ತು ಸವಾಲುಗಳೇನು ? ಎಂಬುವುದನ್ನು ಸಂಗ್ರಹಿಸಬೇಕಾಗುತ್ತದೆ. ಕಳೆದ ಮೂರು ವರ್ಷಗಳಲ್ಲಿ, ವೃತ್ತಿ ಶಿಕ್ಷಣದ ಕೌಶಲ್ಯಗಳ ಬಗ್ಗೆ ಸಂಬಂಧಿತ ಪ್ರಶ್ನೆಗಳನ್ನು ಹಲವಾರು ಕಡೆಗಲಲ್ಲಿ ಕೇಳಿದಾಗ, ಅದರಲ್ಲಿ ನಾವು  ಮುಖ್ಯವಾಗಿ ಏನು ಕಲಿಯಬೇಕು? ಕಲಿಸುತ್ತೇವೆ?ಎಂಬುದೇ ಒಂದು ದೊಡ್ಡ ಪ್ರಶ್ನೆಯಾಗಿದೆ.  ತರಬೇತಿಗೆ ಸರಿಯಾದ ಮಾರ್ಗ ಯಾವುದು? ಅನೌಪಚಾರಿಕ ವಲಯದಲ್ಲಿ ಯಾವ ಕೌಶಲ್ಯಗಳನ್ನು ಮಾಡಬಹುದು? ಇವೆಲ್ಲದಕ್ಕೂ ಉತ್ತರ ಸಿಗುವುದರ ಬದಲು ಇನ್ನು ಜ್ವಲಂತ ಸಮಸ್ಯೆಗಳ ಬಗ್ಗೆಯೇ ಮಾಹಿತಿ ಬರುತ್ತದೆ. 
ಕೌಶಲ್ಯ ಮತ್ತು ಸವಾಲುಗಳು - ಕೌಶಲ್ಯ ಎಂಬುದು ಮಾನವ ಸಂಪನ್ಮೂಲದೊಂದಿಗೆ ಬಂದಿರುವ ಒಂದು ದೊಡ್ಡ ವರವಾಗಿದೆ. ಅದನ್ನು ಹೇಗೆ ಶಿಕ್ಷಣದ ಮೂಲಕ ಮೇಲ್ದರ್ಜೆಗೇರಿಸಿ ಉತ್ಪಾದನಾ ಕ್ಶೇತ್ರಕ್ಕೆ  ಉಪಯೋಗಿಸಿಕೊಳ್ಳ ಬೇಕೆಂಬುದು ಆರೋಗ್ಯಕರ ಸಮಾಜದ ಸವಾಲಾಗಿದೆ. ಪ್ರಪಂಚದಾದ್ಯಂತ, ಉದ್ಯೋಗಗಳ ಲಭ್ಯತೆ ಕೌಶಲ ಕಾರ್ಮಿಗಳಿಗೇನು ಕಷ್ಟವಲ್ಲ.  ಸುಲಭವಾಗಿವೆ ಅದರೆ ಸಾಮಾನ್ಯವಾಗಿ ಅಲ್ಪಾವಧಿಯಾಗಿದೆ. ಪ್ರತಿ ನಿರ್ದಿಷ್ಟ ಕ್ಷೇತ್ರದಲ್ಲಿ ಪ್ರತಿನಿತ್ಯ ದಿನಕ್ಕೊಂದು ತಂತ್ರಜ್ನಾನ ಬದಲಾಗುತ್ತಿದೆ. ಐ.ಟಿ ಜನರ ಹಾಗೆ ನಮ್ಮ ಸಂಪ್ರದಾಯಿಕ  ಅಸಂಘಟಿತ/ದುರ್ಬಲ ಯುವಕ, ಯುವತಿಯರು, ಮಹಿಳೆಯರು, ಇಂದು  ಸೂಕ್ತ ಪ್ರಬುದ್ಧ ಕೌಶಲ ತರಬೇತಿ ಪಡೆದುಕೊಂಡು ತಮ್ಮ ಕೆಲಸವನ್ನು ಮೇಲ್ದರ್ಜೆಗೇರಿಸಬೇಕಾಗಿದೆ. ಆಗ ದೇಶದ ಕಾರ್ಮಿಕರಲ್ಲಿ ಕೌಶಲ್ಯ ಹೆಚ್ಚುತ್ತದೆ, ಕಾರ್ಮಿಕ ವಲಯದ ಗುಣಮಟ್ಟದ ಉತ್ಪಾದನೆ ಹೊರಹೊಮ್ಮುತ್ತದೆ. ಇವು ಹೊರ ದೇಶಗಳಲ್ಲಿ ಸರ್ವೇ ಸಾಮಾನ್ಯ ವಿಷವಾಗಿದ್ದು, ನಮ್ಮಲ್ಲಿ ಈ ಬಗ್ಗೆ ಬೇಜವಾಬ್ರಿತನ ತೋರಿಸಲಾಗುತ್ತಿದೆ. ಭಾರತದ ಕೌಶಲ್ಯ ವ್ಯವಸ್ಥೆಯಲ್ಲಿ ನಾವು ಇನ್ನೂ ಹಿಂದುಳಿದಿದ್ದೇವೆ. ಇದು ಆಯಾ ನಿರ್ದಿಷ್ಟ ಕ್ಷೇತ್ರದ ನಿರಂತರತೆ ಮತ್ತು ಪ್ರಸ್ತುತತೆ ಬಗ್ಗೆ ಚರ್ಚೆ ನಡೆಯಬೇಕಾಗಿದೆ. ನಾವು ಉದ್ಯೋಗಗಳನ್ನು ಸೃಷ್ಟಿಸಿದ್ದೇವೆ ಆದರೆ  ನಾವು ಹೆಚ್ಚು ಪರಿಣತರಾಗಿಲ್ಲ. ಪ್ರಸ್ತುತ ಸನ್ನಿವೇಶದಲ್ಲಿ - ಒಂದು ದೇಶವಾಗಿ, ಭಾರತ ಸರ್ಕಾರದ ಕೌಶಲ್ ವಿಕಾಸ್ ಯೋಜನೆ, ಕೌಶಲ ಮಿಷನ್ ಗಳು ಗಮನಾರ್ಹವಾದ ದಾಪುಗಾಲುಗಳನ್ನು ಹಾಕುತ್ತಿವೆ. ಇದಕ್ಕೆ ಖಾಸಗೀ ವಲಯ ಸ್ಪಂದಿಸಬೇಕಾಗಿದೆ.

ನಮ್ಮ ಮನುಷ್ಯ 60 ವರೆಗೆ ಕೆಲಸ ಮಾಡಲು ಶಕ್ತಿಯನ್ನು ಹೊಂದಿದ್ದರೆ, ಅಲ್ಲಿಯವರೆಗೆ ನಾವು ಅವರಿಗೆ ವೃತ್ತಿಪರ ಶಿಕ್ಷಣವನ್ನು ಕೊಡಬೇಕು ಮತ್ತು ಅವರು ಮರು-ಪರಿಣತರಾಗಿದ್ದಾರೆ ಎಂದು ಖಚಿತಪಡಿಸಿಕೊಡಬೇಕಾಗಿದೆ 80-90 ರಷ್ಟು ಜನಸಂಖ್ಯೆಯು ಅನೌಪಚಾರಿಕ ವಲಯದಲ್ಲಿರುವುದರಿಂದ, ಕೌಶಲ ತಬೇತಿ ಸಂಸ್ಥೆಗಳ ಬಲಕೆ ಕಡಿಮೆ ಇರುವುದು ತೋರುತ್ತಿದೆ. ನಮ್ಮ ಜನರು ಎಲ್ಲಿ ಕೆಲಸ ಮಾಡುತ್ತಿದ್ದಾರೆ ಅಲ್ಲಿ ಆರ್ಥಿಕವಾಗಿ, ಸ್ಪರ್ಧಾತ್ಮಕವಾಗಿರಲು ಮರು-ಕೌಶಲ್ಯವನ್ನು ಹೇಗೆ ಹೊಂದಬೇಕು ಎಂಬುದನ್ನು ನಾವು ನಮ ಕಾರ್ಮಿಕರಿಗೆ ತಿಳಿಯಪಡಿಸಬೇಕು. ನನ್ನ ಅಭಿಪ್ರಾಯದಲ್ಲಿ, ಕೆಲಸದ ಮಾರ್ಗಗಳು, ಕೌಶಲಗಳು ಪ್ರತೀ ಎರಡು ವರ್ಷಗಳಲ್ಲಿ ತೀವ್ರವಾಗಿ ಬದಲಾಗುತ್ತವೆ. ನೈಪುಣ್ಯತೆ ತಂತ್ರಜ್ಞಾನವನ್ನು ವಿಕಸಿಸುತ್ತಿದೆ.  ಮತ್ತು ಸಮಾಜದಲ್ಲಿ ವೇಗವಾಗಿ-ಸಾಮಾಜಿಕ ಸಾಮಾಜಿಕ-ಆರ್ಥಿಕ ಬದಲಾವಣೆಗಳೊಂದಿಗೆ ನಾವು ಉನ್ನತ ಸ್ಥಾನದಲ್ಲಿರಬೇಕಾಗಿದೆ.
 ಯುಎಸ್ ಆರ್ಥಿಕ ಬಿಕ್ಕಟ್ಟಿನಿಂದ ವಿಶ್ವ ಆರ್ಥಿಕತೆಗಳು ಇನ್ನೂ ಚೇತರಿಸಿಕೊಳ್ಳುತ್ತಿವೆ. ಹೊರಗುತ್ತಿಗೆ ಕಡಿಮೆ ಯಾಗುತ್ತಿವೆ. ಇದರಿಂದಾಗಿ ನಮ್ಮಲ್ಲಿ ಉತ್ಪನ್ನಗಳ  ಮಾರಾಟದಲ್ಲಿ ಕುಸಿತ,  ಉದ್ಯಮದಲ ಮಂತ್ರ "ವೆಚ್ಚ ಕಡಿತ", ಉದ್ಯೋಗದಾತ ತನ್ನ ನೌಕರ ಬಲದ ಗಾತ್ರವನ್ನು ಕುಗ್ಗಿಸುವುದು ಭಾರ್ತದಲ್ಲಿ ಸಾಮಾನ್ಯ.  ಒಂದು ಸಾಮಾನ್ಯ ದೃಶ್ಯವಾಗಿದೆ. ಇದರಿಂದಾಗಿ  ಲಾಭದಾಯಕ ಉದ್ಯೋಗದಾತನೂ 'ನಿರುದ್ಯೋಗ' ಸಮಸ್ಯೆ ಎಂಬ  ಸಾಮಾಜಿಕ ಕಳಂಕ ಹೊರಲು ಸಿದ್ಧನಿರುತ್ತಾನೆ.
ಈ ಮೇಲಿನ ಎಲ್ಲಾ ಕಾರ್ಮಿಕ ವಲಯದ ಸಮಸ್ಯೆಗಳಿಗೆ ಬೆಂಗಳೂರು ಮೂಲದ ಲೇಬರ್ ನೆಟ್ ಸಂಸ್ಥೆ ಸಮಾಜಕ್ಕೆ ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಸರ್ಕಾರ/ ಸ್ಥಳೀಯ ಸೇವಾ ಸಂಸ್ಥೆಗಳ ಸಹಾಯದಿಂದ ಸಮಾಜದ ಅಸಂಘಟಿತ ದುರ್ಬಲ ವರ್ಗಕ್ಕೆ  ಕೌಶಲ ತರಬೇತಿ ನೀದುವಲ್ಲಿ ಸದಾ ಮಗ್ನವಾಗಿದೆ.
               
                 
                ¯Éçgï£Émï ¤AzÀ ªÀÄ»¼Á ¸À§°ÃPÀgÀt
                              GzÉÆåÃUÀA ¹Ûçà ®PÀëtA
·       * ¸ÀªÀiÁdzÀ J¯Áè ¸ÀÛgÀUÀ¼À ªÀÄ»¼ÉAiÀÄgÀ°è bÀ® ºÁUÀÆ DvÀä «±Áé¸À ¨É¼É¸ÀĪÀÅzÀÄ.
·      *  ªÀÈwÛ¥ÀgÀ ²PÀët, GzÀåªÀIJîvÉAiÀÄ ¸ÁzsÀ£ÉUÉ vÀPÀÌ ªÀåªÀ¸ÉÜAiÀÄ£ÀÄß gÀƦ¹PÉƼÀî®Ä ತರಬೇತಿ
·      *  ªÀÄ»¼ÉAiÀÄjUÉ DyðPÀ ªÀÄvÀÄÛ ¸ÁªÀiÁfPÀ ¸ÁÜ£ÀªÀ£ÀÄß PÀ°à¸ÀĪÀÅzÀÄ, ¸ÁéªÀ®A©üUÀ¼ÁUÀ®Ä ¸ÀÆPÀÛ ತರಬೇತಿ ¤ÃqÀĪÀÅzÀÄ.
·       * C¸ÀAWÀnvÀ ªÀ®AiÀÄ PÁ«ÄðPÀjUÉ DyðPÀ ¸ÀzsÀÈqÀvÉUÉ £ÉgÀªÀÅ ¤ÃqÀĪÀÅzÀÄ.
·     *  ¤gÀÄzÉÆåÃVUÀ½UÉ P˱À® C©üªÀÈ¢Þ ªÀÄvÀÄÛ GzÉÆåÃUÀ zÉÆgÀQ¹PÉÆqÀĪÀÅzÀÄ.
·      * ¸ÀtÚ ¥ÀæªÀiÁtzÀ GzÀåªÀÄ DgÀA©ü¸ÀĪÀªÀjUÉ GvÁàzÀ£É, ªÀiÁgÀÄPÀmÉÖ zÀgÀ ¤UÀ¢üAiÀÄ §UÉÎ ªÀiÁUÀðzÀ±Àð£À ¤ÃqÀĪÀÅzÀÄ.
·       *¯Éçgï £Émï £À CAUÀ¸ÀA¸ÉܬÄAzÀ ¯Éçgï £Émï ªÀiÁå£ÉÃeï ªÉÄAmï ¸ÀªÉÃð¸À¸ï ªÀÄÆ®PÀ PÁ«ÄðPÀgÀÄ ªÀÄvÀÄÛ GzÉÆåÃUÀzÁvÀ PÀA¥É¤UÀ¼À ಮಧ್ಯೆ PÉÆArAiÀÄAvÉ PÁAiÀÄ𠤪À𻹪ÀÅzÀÄ.





PÀ£ÁðlPÀzÀ ºÉªÉÄäAiÀÄ ¯Éçgï £Émï ¸ÀA¸ÉÜ C¸ÀAWÀnvÀ ªÀ®AiÀÄ PÁ«ÄðPÀjUÉ ºÁUÀÆ  UÁæ«ÄÃt ¥ÀæzÉñÀzÀ ªÀÄ»¼ÉAiÀÄgÀ°è bÀ® ºÁUÀÆ DvÀä «±Áé¸À ¨É¼É¹, ¤gÀÄzsÉÆåÃVUÀ½UÉ P˱À® C©üªÀÈ¢Þ ªÀÄvÀÄÛ GzÉÆåÃUÀ zÉÆgÀQ¹PÉÆqÀÄwÛzÉ.  ¸ÁzsÀ£ÉUÉ vÀPÀÌ ªÀåªÀ¸ÉÜAiÀÄ£ÀÄß gÀƦ¹PÉƼÀî®Ä CªÀPÁ±À ¤ÃqÀĪÀÅzÀÄ, ¸Áé®A©üUÀ¼ÁUÀ®Ä ¸ÀÆPÀÛ ತರಬೇತಿ ºÁUÀÆ CªÀgÀ ¤¢üðµÀÖ UÀÄj vÀ®Ä¥ÀĪÀŪÀAvÉ ªÀiÁqÀĪÀÅzÀÄ ¯Éçgï £Émï ¸ÀA¸ÉÜAiÀÄ ªÀÄÄRåPÁAiÀÄðªÁVzÉ.  
¯Éçgï £Émï ¸ÀA¸ÉÜAiÀÄ°è PÀȶ, PÀlÖqÀ ¤ªÀiÁðt, GvÁàzÀ£É, JAf¤AiÀÄjAUï ªÀÄvÀÄÛ vÀAvÀæeÁߣÀ, ¸ÁªÀiÁfPÀ ªÀÄvÀÄÛ ªÉÊAiÀÄQÛPÀ ¸ÉêÉUÀ¼ÀÄ, ¸ÁjUÉ ºÁUÀÆ ¸ÀgÀPÀÄ ¸ÁUÀuÉ ¸ÉÃjzÀAvÉ ««zsÀ PÉêÃvÀæUÀ¼À P˱À® C©üªÀÈ¢Þ ತರಬೇತಿ ¤ÃqÀ¯ÁUÀÄwÛzÉ. ¨ÉAUÀ¼ÀÆj£À §¸ÀªÉñÀégÀ£ÀUÀgÀzÀ°è §Ä¢ÞªÀiÁAzÀå ªÀÄPÀ̽UÁV «±ÉõÀ ±Á¯ÉAiÀÄ£ÀÄß £ÀqɸÀÄwÛzÉ.
¯Éçgï £Émï ¸ÀA¸ÉÜ DgÀA¨sÀzÀ°è ¸ÀPÁðgÉÃvÀgÀ ¸ÀA¸ÉÜAiÀiÁzÀ (ಮಾಯಾ) ªÀÄƪÉäAmï ¥sÁgï D®Ögï£ÉÃnªï ¥sÁgï AiÀÄÆvï CªÉãÉð¸ï JA§ ¸ÀA¸ÉÜAiÀÄ ªÀÄÆ®PÀ ¤gÀÄzsÉÆåÃVUÀ½UÉ P˱À® C©üªÀÈ¢Þ ತರಬೇತಿ ¤ÃqÀÄwÛvÀÄÛ, ¸ÀzÀå £ÀªÀÄäzÉà DzÀ ¸Àé±ÀQÛ¬ÄAzÀ ¥ÀÆtð ¥ÀæªÀiÁtzÀ°è 1000 ªÀÄA¢ £ËPÀgÀjzÀÄÝ, ¥ÀæwêÀµÀð 2 ®PÀë ªÀÄA¢UÉ P˱À® C©üªÀÈ¢Þ vÀgÀ¨sÉÃw ¤ÃqÀĪÀ ¥ÀævÉåÃPÀ AiÀıÀ¹é ¸ÁéªÀ®A©ü ¯Éçgï £Émï JA§ ¸ÁªÀiÁfPÀ ¸ÀA¸ÉÜAiÀÄ£ÀÄß ¸Áܦ¹zÉÝêÉ. 2022 gÀ ºÉÆwÛUÉ £ÀªÀÄä ¯Éçgï £Émï ¸ÀA¸ÉÜAiÀÄÄ 1 PÉÆÃn PÁ«ÄðPÀjUÉ P˱À® ತರಬೇತಿ ¤ÃqÀĪÀ UÀÄjAiÀÄ£ÀÄß ºÉÆA¢zÉÝêÉ. JAzÀÄ  ¯Éçgï £Émï ¸ÀA¸ÉÜAiÀÄ ಸಹ ¸ÀA¸ÁÜ¥ÀQ ºÁUÀÆ ªÀÄÄRå PÁAiÀÄð¤ªÁðºÀPÀ C¢üPÁj ²æêÀÄw UÁAiÀÄwæ ªÁ¸ÀÄzÉêÀ£ï w½¸ÀÄvÁÛgÉ.
2008gÀ°è ªÉÆzÀ®¨ÁjUÉ ¨ÉAUÀ¼ÀÆj£À°è ¥ÁægÀA¨sÀªÁzÀ £ÀªÀÄä ºÉªÉÄäAiÀÄ ¯Éçgï £Émï ¸ÀA¸ÉÜ EAzÀÄ vÀ«Ä½£ÁqÀÄ, ªÀĺÁgÁµÀÖç, ºÀjAiÀiÁt, ¥ÀAeÁ¨ï, PÉÃgÀ¼À, gÁd¸ÁÜ£À, Nr±Á ªÀÄvÀÄÛ ¥À²ÑªÀÄ §AUÁ¼ÀzÀ®Æè AiÀıÀ¹é ±ÁSÉUÀ¼À£ÀÄß ºÉÆA¢zÉ. J£ÀÄßvÁÛgÉ.
²æêÀÄw UÁAiÀÄwæ ªÁ¸ÀÄzÉêÀ£ï CªÀjUÉ PÉêÀ® P˱À® C©üªÀÈ¢Þ ¸ÀA¸ÉÜAiÀÄ£ÀÄß £ÀqɸÀĪÀÅzÀ®èzÉà vÀªÀÄäzÉà DzÀ ªÀĺÀvÀé¥ÀÆtð AiÉÆÃd£É, AiÉÆÃZÀ£ÉUÀ½ªÉ.
GzÉÆåÃUÀ¸ÀÜ ªÀÄ»¼ÉAiÀÄjUÉ ¥ÀævÉåÃPÀ ºÁ¸ÉÖ¯ïUÀ¼À£ÀÄß DgÀA©ü¹ªÀÅzÀÄ, GzÉÆåÃUÀ ¸ÀܼÀUÀ¼À°è vÀªÀÄä ²±ÀÄUÀ½UÉ ¥ÉÆõÀuÁ ªÀåªÀ¸ÉÜAiÀÄ£ÀÄß MzÀV¹ªÀÅzÀÄ, £ÁåµÀ£À¯ï «Ä±À£ï ¥sÁgï JA¥ÀªÀªÉÄðAmï D¥sï ªÀŪÉÄ£ï ( J£ï JA E qÀ§Äè÷å) CrAiÀÄ°è ªÉÄÊPÉÆæà ¥sÉÊ£Á£ïì ¸Ë®¨sÀåªÀ£ÀÄß ¤Ãr ªÀÄ»¼ÉAiÀÄgÀ ¸ÁªÀiÁfPÀ-DyðPÀ ¹ÜwAiÀÄ£ÀÄß GvÀÛªÀÄUÉƽ¹ªÀÅzÀÄ, ¤UÀªÀÄ ªÀÄAqÀ½UÀ®°è PÀ¤µÀÖ NªÀð ªÀÄ»¼Á ¤zÉÃð±ÀPÀgÀ£ÀÄß £ÉêÀÄPÀ ªÀiÁqÀĪÀÅzÀ£ÀÄß PÀqÁÝAiÀÄUÉÆð¸À®Ä ¨ÉÃrPÉ EqÀĪÀÅzÉà DVzÉ.
¸ÀPÁðgÀ ¤ÃqÀÄwÛgÀĪÀ ¸ÉPÉAqÀj, ºÉÊAiÀÄರ್ ºÀAvÀzÀ°èAiÉÄà ªÀÈwÛ¥ÀgÀ PÉÆøÀðUÀ¼À ²PÀëtªÀ£ÀÄß ¸ÉÃ¥ÀðqÉUÉƽ¹, GavÀ ²PÀët PÁAiÀÄðPÀæªÀĪÀ£ÀÄß ºÉtÄÚªÀÄPÀ̼À ¥ÉÆõÀPÀgÀ°è eÁUÀÈw ªÀÄÆr¹, CªÀgÀ ¸ÁªÀiÁfPÀ, ¸ÁA¸ÀÌöÈwPÀ ªÀÄvÀÄÛ zsÁ«ÄðPÀ £ÀA©PÉUÀ¼À ¥ÀÆgÀPÀªÁV ¸ÀPÁðgÀzÀ LnL vÀgÀ¨sÉÃw ¸ÀA¸ÉÜ, ¥Á°mÉQßPÀμÀ°è C£ÀÄPÀÆ® ªÁvÁªÀgÀt PÀ°à¹ ºÁUÀÆ  G£ÀßvÀ ²PÀëtzÀªÀgÉUÀÆ ºÉtÄÚªÀÄPÀ̼À ¥ÀæªÀiÁtªÀ£ÀÄß ºÉaѹ F ªÀÄÆ®PÀ ºÉtÄÚªÀÄPÀ̼À ¨sÀ«µÀåªÀ£ÀÄß Gdé®UÉƽ¸ÀĪÀÅzÉà DVzÉ.
ºÉtÄÚªÀÄPÀ̼À ¸ÁA¥ÀæzÁ¬ÄPÀ ªÀÈwÛAiÀiÁzÀ §Æån CAqï ªÉ¯ï £É¸ï, ºÉ¯ïÛ CAqï £ÀÆånæ²AiÀÄ£ï mÉÊ®jAUï, ºÁåArPÁæ¥sïÖ, J¯ÉPÁÖç¤Pïê, eɪÀiïì CAqï dÄåªÉ®èj, DwxÀå ªÀÄÄAvÁzÀ GzÉÆåÃUÀ CªÀPÁ±ÀUÀ¼ÀÄ ºÉaÑgÀĪÀ PÉêÃvÀæUÀ½UÉ ¸À§A¢ü¹zÀ E£ÀÆß ºÉaÑ£À PÉÆøÀðUÀ¼À£ÀÄß ¸ÀPÁðgÀªÀÅ ¥ÀjZÀ¬Ä¸À¨ÉÃPÁVzÉ J£ÀÄßvÁÛgÉ. ºÁUÀÆ £ÀªÀÄä ¸ÀªÀiÁdzÀ°è ¥ÉÆõÀPÀgÀÄ vÀªÀÄä ºÉtÄÚªÀÄPÀ̼À£ÀÄß ±Á¯ÉUÉ PÀ¼ÀÄ»¸ÀĪÀAvÉ ªÀÄvÀÄÛ ¥ÀÆtð ²PÀëtªÀ£ÀÄß PÉÆr¸ÀĪÀAvÉ ¥ÉÆõÀPÀgÀ ªÀÄ£ÀªÉÇ°¸À®Ä ¸ÀªÀiÁdzÀ J¯Áè ªÀUÀðzÀ d£ÀgÀÄ eÁUÀÈw ªÀÄÆr¸À¨ÉÃPÉAzÀÄ PÉýPÉƼÀÄîvÁÛgÉ. JAzÀÄ  ¯Éçgï £Émï ¸ÀA¸ÉÜAiÀÄ ಸಹ ¸ÀA¸ÁÜ¥ÀQ ºÁUÀÆ ªÀÄÄRå PÁAiÀÄð¤ªÁðºÀPÀ C¢üPÁj ²æêÀÄw UÁAiÀÄwæ ªÁ¸ÀÄzÉêÀ£ï w½¸ÀÄvÁÛgÉ.

ಲೇಬರ್ ನೆಟ್ ಬಗ್ಗೆ:
ಲೇಬರ್ ನೆಟ್ ಎನ್ನುವುದು ಭಾರತದ ಪ್ರಮುಖ ಸಾಮಾಜಿಕ ಉದ್ಯಮಗಳ ಒಂದು ತರಭೇತಿ ಕೇಂದ್ರವಾಗಿದೆ.  ಲೇಬರ್ ನೆಟ್ ಎನ್ಎಸ್ಡಿಸಿಯ ಪಾಲುದಾರರಾಗಿದ್ದು, ಸುಸ್ಥಿರ ಜೀವನೋಪಾಯಕ್ಕೆ ವೇತನ ಉದ್ಯೋಗಗಳಿಗೆ  ಅಥವಾ ಸ್ವಯಂ-ಉದ್ಯೋಗಗಳಿಗೆ ಕೌಶಲ್ಯದ ಕೊಂಡಿಯಂತೆ ತರಭೇತಿ ನೀಡುವುದರ ಮೂಲಕ ಅನುಕೂಲ ಮಾಡಿಕೊಡುತ್ತಿದೆ.   ಅಸ್ತಿತ್ವದಲ್ಲಿರುವ ಅನೌಪಚಾರಿಕ ವಲಯದ ಉದ್ಯೋಗಿಗಳ ಸಾಮಾಜಿಕ ಆರ್ಥಿಕ ಸ್ಥಿತಿಗಳಲ್ಲಿರುವ ಅಂತರವನ್ನು  ವಿವಿಧ ವಿಧಾನಗಳ ಮೂಲಕ ಸುಧಾರಿಸಲು ಗಮನಹರಿಸುತ್ತಿದೆ.  ಅಂತರವು ವೇತನ ಅಥವಾ ಜ್ಞಾನ ಮತ್ತು ಕೌಶಲ್ಯ ಮಟ್ಟಗಳು ಅಥವಾ ಉದ್ಯೋಗದ ಆಯ್ಕೆಗಳಲ್ಲಿ ಇರಬಹುದು. ಲೇಬರ್ ನೆಟ್ ಸಂಸ್ಥೆಯು 2006 ರಲ್ಲಿ ಸ್ಥಾಪನೆಗೊಂಡಿದ್ದು,  ಕಳೆದ ಮೂರು ವರ್ಷಗಳಲ್ಲಿ ಭಾರತದಾದ್ಯಂತ 650 ಶಾಖೆಗಳನ್ನು ಹೊಂದಿದೆ. ಇದು ನಮ್ಮ ಕಾರ್ಯದ ಅಳತೆಗೋಲಾಗಿದೆ.  ನಮ್ಮ ಕಾರ್ಯ  ಗಣನೀಯವಾಗಿ 440000 ವ್ಯಕ್ತಿಗಳಲ್ಲಿ ಪ್ರಭಾವ ಬೀರಿದೆ.

 ಡಾ. ಗಾಯತ್ರಿ ವಾಸುದೇವನ್ ಬಗ್ಗೆ

         ಲೇಬರ್ ನೆಟ್ ಸಿಇಒ ಮತ್ತು ಸಹ-ಸಂಸ್ಥಾಪಕರಾದ ಡಾ. ಗಾಯತ್ರಿ ಮಹಿಳೆಯರಿಗೆ ವೃತ್ತಿಪರ ತರಬೇತಿ, ಅದರಲ್ಲೂ ಮುಖ್ಯವಾಗಿ ಜೀವನೋಪಾಯಕ್ಕಾಗಿ ಸ್ಥಿರ ಆದಾಯ ಪಡೆಯುವ ಶಿಕ್ಷಣ ಮತ್ತು ಉದ್ಯೋಗ ದೊರಕಿಸಿ ಕೊಡುವುದರಲ್ಲಿ ಪ್ರಬಲ ಹೋರಾಟಗಾರರಾಗಿದ್ದಾರೆ. ಡಾ. ಗಾಯತ್ರಿ ಅವರು ಸರ್ಕಾರ ಮತ್ತು ದೊಡ್ಡ ಕಾರ್ಪೊರೇಟ್ ಸಂಸ್ಥೆಗಳ ಸಹಯೋಗದಲ್ಲಿ  ವ್ಯಾಖ್ಯಾನಿಸಲ್ಪಟ್ಟ ಮಹಿಳೆಯರ ಸಬಲೀಕರಣದ ಯಶಸ್ಸಿನ ಹಲವಾರು ಮೈಲಿಗಲ್ಲುಗಳನ್ನು ಸಾಧಿಸಿದ್ದಾರೆ. ಲೇಬರ್ ನೆಟ್ ಮತ್ತು ಅದರ 3E ಧ್ಯೇಯೋದ್ಧೇಶದ ಶಿಕ್ಷಣ, ಉದ್ಯೋಗ ಮತ್ತು ಉದ್ಯಮಶೀಲತೆಯ ಮೂಲಕ, ಡಾ. ಗಾಯತ್ರಿ ಭಾರತದಾದ್ಯಂತ ಇರುವ ಲಕ್ಷಾಂತರ ಮಹಿಳೆಯರಿಗೆ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಕಲ್ಪಿಸಿದ್ದಾರೆ.

ªÀÄÄA¢£À ªÀiÁ»wUÁw ¸ÀA¥ÀQð¹:
¸ÀAdAiÀiï. Dgï
zÀÆgÀªÁt : 9632387860
JQìQåÃnªï «ÄÃrAiÀiÁ j¯ÉñÀ£ïì
ಪಿ.ಆರ್. ಹಬ್, ¨ÉAUÀ¼ÀÆgÀÄ