Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Friday 15 June 2012

ವಿಭಿನ್ನವಾಗಿ ಆಲೋಚಿಸಿ, ಯಶಸ್ಸು ಗಳಿಸಿ

"ಗುಂಪಿನಲ್ಲಿ ಗೋವಿಂದ" ಎನ್ನುವ ಪಂಗಡ ಸೇರದೆ ಸಂತ ಶಿಶುನಾಳ ಷರೀಫರಂತೆ "ಎಲ್ಲರಂಥವನಲ್ಲ ನನ್ನ ಗಂಡ, ಬಲ್ಲಿದನು ಪುಂಡ" ಎಂದು ಹೊಸ ಹಾದಿ ಹಿಡಿಯಬೇಕಾಗಿದೆ.  (Click on image to read)
Thanks to Shri Manjunath Bedre
                www.bedrefoundation.blogspot.in

Monday 4 June 2012

ಭೇಷ್...! ಮಹಿಬೂಬಿಯಾ

ನಮ್ಮ ಗ್ರಾಮೀಣ ಭಾಗದ ಅದರಲ್ಲೂ ಬಡತನವೇ ಹಾಸಿ ಹೊದ್ದುಕೊಳ್ಳುತ್ತಿರುವ ವಿದ್ಯಾರ್ಥಿಗಳಲ್ಲಿ ಒಂದು ಭಾವನೆ ಬಲವಾಗಿ ಬೇರೂರಿದೆ. ಅದೆಂದರೆ : "ನಾವು ಬಡವರು, ಊಟಕ್ಕೂ ಗತಿಯಿಲ್ಲ ಗುಡಿಸಲಲ್ಲಿ ಬದುಕುತ್ತಿದ್ದೇವೆ ನಮ್ಮಿಂದ ಓದು ಸಾಧ್ಯವಿಲ್ಲ ಅಂಥದರಲ್ಲಿ ಸಾಧನೆಯಂತೂ ಕನಸಿನ ಮಾತು" ಎಂಬುದು
        ಒಂದು ಕ್ಷಣ ನಿಲ್ಲಿ. ದಯವಿಟ್ಟು ಈ ಕೆಳಗೆ ಕೊಟ್ಟಿರುವ ಸುದ್ದಿ ಚಿತ್ರಣವನ್ನು ಒಮ್ಮೆ ಓದಿ. ನಂತರದ ನಿರ್ಧಾರ ನಿಮ್ಮದು. (ಚಿತ್ರದ ಮೇಲೆ ಕ್ಲಿಕ್ ಮಾಡಿ ಓದಿ.)


Friday 1 June 2012

ಸಂಯುಕ್ತ ಕರ್ನಾಟಕ ಪತ್ರಿಕೆಗೆ ಧನ್ಯವಾದ

ಪ್ರಿಯ ಸ್ನೇಹಿತರೆ,
    ಇಂದಿನ `ಸಂಯುಕ್ತ ಕರ್ನಾಟಕ' ಪತ್ರಿಕೆಯ 14ನೇ ಪುಟದಲ್ಲಿ ನನ್ನ `ಜ್ಞಾನಮುಖಿ' ಬ್ಲಾಗ್ ಬಗ್ಗೆ ಪರಿಚಯ ಬಂದಿದೆ. ಜೊತೆಗೆ ಫೋಟೋ ಬಂದಿದೆ. ನನ್ನ ಈ ಪುಟ್ಟ ಪ್ರಯತ್ನವನ್ನು ಗುರುತಿಸಿ ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ `ಸಂಯುಕ್ತ ಕರ್ನಾಟಕ' ಪತ್ರಿಕೆಯ ಎಲ್ಲ ಸಿಬ್ಬಂದಿವರ್ಗದವರಿಗೆ ನನ್ನ ಅನಂತ ಧನ್ಯವಾದಗಳು.
ಅದರ ಲಿಂಕ್ ಇಲ್ಲಿದೆ :http://epaper.samyukthakarnataka.com/40343/Samyuktha-Karnataka/Jun-01-2012-HUB#page/15/1