Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Monday 4 June 2012

ಭೇಷ್...! ಮಹಿಬೂಬಿಯಾ

ನಮ್ಮ ಗ್ರಾಮೀಣ ಭಾಗದ ಅದರಲ್ಲೂ ಬಡತನವೇ ಹಾಸಿ ಹೊದ್ದುಕೊಳ್ಳುತ್ತಿರುವ ವಿದ್ಯಾರ್ಥಿಗಳಲ್ಲಿ ಒಂದು ಭಾವನೆ ಬಲವಾಗಿ ಬೇರೂರಿದೆ. ಅದೆಂದರೆ : "ನಾವು ಬಡವರು, ಊಟಕ್ಕೂ ಗತಿಯಿಲ್ಲ ಗುಡಿಸಲಲ್ಲಿ ಬದುಕುತ್ತಿದ್ದೇವೆ ನಮ್ಮಿಂದ ಓದು ಸಾಧ್ಯವಿಲ್ಲ ಅಂಥದರಲ್ಲಿ ಸಾಧನೆಯಂತೂ ಕನಸಿನ ಮಾತು" ಎಂಬುದು
        ಒಂದು ಕ್ಷಣ ನಿಲ್ಲಿ. ದಯವಿಟ್ಟು ಈ ಕೆಳಗೆ ಕೊಟ್ಟಿರುವ ಸುದ್ದಿ ಚಿತ್ರಣವನ್ನು ಒಮ್ಮೆ ಓದಿ. ನಂತರದ ನಿರ್ಧಾರ ನಿಮ್ಮದು. (ಚಿತ್ರದ ಮೇಲೆ ಕ್ಲಿಕ್ ಮಾಡಿ ಓದಿ.)


No comments: